Posts

Showing posts with the label Vivekananda

The Kyathanahalli Treasure Hunt

Image
On 3rd April 2009, I could realize a long standing dream, i.e., to travel to Kyathanahalli village, in search of our “Yoga Mestru” at Chaitanya Vidya Shala, Channarayapatna – Mr. K. S. Kantharaju . Kyathanahalli village is near Pandavapura (it is actually 5 kms away from the Pandavapura Railway Station a.k.a. KennaaLu) and I had known for long that it was Mr. Kantharaju’s native place. Long back, that is, just before he left Channarayapatna, probably around 1997-98, he had gifted me a book, and had written his address inside the book. From this, I could get to know that he was from Kyathanahalli. Also, about a year ago, Srikanta, a friend and fellow “Kantharaju admirer” :) had learnt from another source that Kantharaju was running a business at a place called “Arathi Ukkada”, which was also close to Pandavapura. I will come back to the Kantharaju story a little later… Many a times, I had seen a signboard just after passing Pandavapura Railway Station that said “Way to Vivekananda ...

Another Vivekananda Jayanti Poem : ವಿವೇಕಸಂಕಲ್ಪ

ಕಳೆದ ವರ್ಷದಂತೆಯೇ ಈ ವರ್ಷವೂ ವಿವೇಕಾನಂದರ ಜಯಂತಿಯ ದಿನ ಅವರ ಕುರಿತು ಒಂದು ಕವನವನ್ನು ನನ್ನ ಬ್ಲಾಗ್‌ನಲ್ಲಿ ಬರೆಯುವ ಆಸೆಯಾಯಿತು. ಇದಕ್ಕೆ ನಾನಾಗಲೇ ಕಳೆದ ವರ್ಷ ಎರಡು ತಿಂಗಳು ತುಂಬಾ ಯೋಚನೆ ಮಾಡಿ ರಚಿಸಿದ ಕವನ ಇಲ್ಲಿದೆ: ನೂರಾರು ವರುಷಗಳ ಹಿಂದೆ ಮಕರಸಂಕ್ರಾಂತಿಯಂದು ದಿವಾಕರನ ಕಿರಣಗಳು ಭುವಿಗೆ ತಲುಪುವ ಮೊದಲೇ ಜನನವಾಗಿತ್ತು ರಮ್ಯಚೇತನವೊಂದು; ಮುಖದಲ್ಲಿ ಕಾರ್ತಿಕ ಹುಣ್ಣಿಮೆಯ ಚಂದಿರನ ತೇಜಸ್ಸು ವಿಜಯೋತ್ಸವದಲಿ ಮೆರೆವ ರಾಜಠೀವಿಗಳನೊಳಗೊಂಡು ಕರೆಸಿಕೊಂಡನವನು ನರೇಂದ್ರನೆಂದು. ಬಾಲ್ಯದಲೇ ದೈವಭಕ್ತಿ, ಅಪರಿಮಿತ ಜ್ಞಾನಾಸಕ್ತಿ ಗೆಳೆಯರೆಲ್ಲರೊಡಗೂಡಿ ತಪಗೈವ ಆಟ; ಪುರಾಣ ಪುಣ್ಯಕಥೆಗಳೇ ಪಾಠ. ಅತುಳ ಸಹನಾಶಕ್ತಿ, ಲೌಕಿಕದಲ್ಲಿ ವಿರಕ್ತಿ ಬುದ್ಧಿ ವಿಕಾಸವಾದಂತೆ ಬೆಳೆದಿತ್ತು ಪ್ರಶ್ನಿಸುವ ಯುಕ್ತಿ; ಅತೀತದ ಅಸ್ತಿತ್ವದತ್ತ ನೆಟ್ಟಿದ್ದ ವಿಮರ್ಶಾತ್ಮಕ ನೋಟ. ದಕ್ಷಿಣೇಶ್ವರದಲ್ಲಿ ಯೋಗೀಶ ರಾಮಕೃಷ್ಣರ ಭೇಟಿ ಮಾಡಿಸಿತು ಲೋಕೋದ್ಧಾರಕ ಜೀವಗಳೆರಡರ ಮಿಲನ; ಆಧ್ಯಾತ್ಮ ಚಿಂತನೆಯ ಮಾರ್ಗವಾಗಿತ್ತು ಸುಗಮ. ಗುರು ಶಿಷ್ಯರಲ್ಲೇ ಪರೀಕ್ಷೆ, ಬಹುದಿನಗಳ ಪ್ರತೀಕ್ಷೆ ನಂತರವೇ ದೊರೆತದ್ದು ದೈವ ಸಾಕ್ಷಾತ್ಕಾರದ ರಹಸ್ಯ ಕಾಳಿಚರಣಕ್ಕೆರಗಿದ ಯುವಕನಾಗಿದ್ದ ಮಹಾತ್ಮ. ಕಿತ್ತಳೆ, ಕಡುಲೋಹಿತ ವರ್ಣಗಳ ಕಾವಿಯನು ಧರಿಸಿ ನಾಡಿನ ಮೂಲೆಗಳನ್ನರಸಿ ಜನಜೀವನವನ್ನರಿತು ಗಳಿಕೆಯಾಗಿತ್ತು ಕಂಡು ಕೇಳರಿಯದ ವಿವೇಕ. ಕನ್ಯಾಕುಮಾರಿಯ ಅಲೆಗಳ ರೌದ್ರಾ...

Vivekananda Jayanti

On the 145th birth anniversary of Swami Vivekananda on 12th January, 2008, I thought of taking a trip down the memory lane, and remember the occasions when we used to celebrate the great sage's Jayanti, every year with a lot of fanfare, year after year, when I was in primary school. The school where I studied, Chaitanya Vidya Shala, Channarayapatna, Karnataka, was where the life and times of this great soul was introduced to us at a very young age, along with the values of life he preached. Here, I would like to "publish" a Kannada poem I had written about Swami Vivekananda, as a 12 year old. Although I thought I could rephrase many things now, I wanted to retain what I had written as a kid, with a limited vocabulary. ಹುಟ್ಟಿದನು ಮಕರ ಸಂಕ್ರಾಂತಿಯಂದು ವಿಶ್ವನಾಥ ಭುವನೇಶ್ವರಿಯರ ಮಗನಾಗಿ ನರೇಂದ್ರನಾಥ, ನರೇನ್, ಬಿಲೆ ಎಂದೆಲ್ಲರಿಂದ ಕರೆಸಿಕೊಂಡನು ಪ್ರೀತಿಯ ಮಗುವಾಗಿ ಈಶ್ವರಚಂದ್ರ ವಿದ್ಯಾಸಾಗರರ ಶಾಲೆಯಲ್ಲೆ ಮೊದಲ ಪಾಠ ನಾಯಕನಾಗಿ ಆಡುತ್ತಿದ್ದನು ಗೆಳೆಯರೊಂದಿಗೆ ಆಟ ಮಾಡುತ್ತಿದ್ದನು ಏಕಾಗ್ರತೆಯಿಂದ ನಿತ್ಯ ದೇವರ ಧ್ಯಾನ ದೇವರನ್ನು ಕಾಣು...